ಮಂಗಳೂರಿಗೆ ಬಂದಿಳಿದ ತಮಿಳ್ನಾಡು ಸಿಎಂ ವಿಜಯ್ : ಆರೋಗ್ಯ ಸಚಿವ ಯು.ಟಿ. ಖಾದರ್ ಸ್ವಾಗತ - Karavali Times ಮಂಗಳೂರಿಗೆ ಬಂದಿಳಿದ ತಮಿಳ್ನಾಡು ಸಿಎಂ ವಿಜಯ್ : ಆರೋಗ್ಯ ಸಚಿವ ಯು.ಟಿ. ಖಾದರ್ ಸ್ವಾಗತ - Karavali Times

728x90

12 June 2026

ಮಂಗಳೂರಿಗೆ ಬಂದಿಳಿದ ತಮಿಳ್ನಾಡು ಸಿಎಂ ವಿಜಯ್ : ಆರೋಗ್ಯ ಸಚಿವ ಯು.ಟಿ. ಖಾದರ್ ಸ್ವಾಗತ

ಮಂಗಳೂರು, ಜೂನ್ 12, 2026 (ಕರಾವಳಿ ಟೈಮ್ಸ್) : ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರು ಕೊಲ್ಲೂರಿಗೆ ತೆರಳಲು ಜೂನ್ 12 ರಂದು ಶುಕ್ರವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ಸಂದರ್ಭ ರಾಜ್ಯ ಆರೋಗ್ಯ ಸಚಿವ ಯು ಟಿ ಖಾದರ್ ಅವರು ಸ್ವಾಗತಿಸಿದರು. ಈ ವೇಳೆ ಸಿಎಂ ವಿಜಯ್ ಅವರಿಗೆ ಸ್ವಾಮಿ ವಿವೇಕಾನಂದರ ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರಿಗೆ ಬಂದಿಳಿದ ತಮಿಳ್ನಾಡು ಸಿಎಂ ವಿಜಯ್ : ಆರೋಗ್ಯ ಸಚಿವ ಯು.ಟಿ. ಖಾದರ್ ಸ್ವಾಗತ Rating: 5 Reviewed By: karavali Times
Scroll to Top