ಪಾಣೆಮಂಗಳೂರು : ಉಪ್ಪುಗುಡ್ಡೆಯಲ್ಲಿ ಬರೆ ಜರಿದು ಮನೆಗಳಿಗೆ ಅಪಾಯದ ಸ್ಥಿತಿ ನಿರ್ಮಾಣ - Karavali Times ಪಾಣೆಮಂಗಳೂರು : ಉಪ್ಪುಗುಡ್ಡೆಯಲ್ಲಿ ಬರೆ ಜರಿದು ಮನೆಗಳಿಗೆ ಅಪಾಯದ ಸ್ಥಿತಿ ನಿರ್ಮಾಣ - Karavali Times

728x90

9 July 2026

ಪಾಣೆಮಂಗಳೂರು : ಉಪ್ಪುಗುಡ್ಡೆಯಲ್ಲಿ ಬರೆ ಜರಿದು ಮನೆಗಳಿಗೆ ಅಪಾಯದ ಸ್ಥಿತಿ ನಿರ್ಮಾಣ

ಬಂಟ್ವಾಳ, ಜುಲೈ 09, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಗ್ರಾಮದ ಉಪ್ಪುಗುಡ್ಡೆ ನಿವಾಸಿ ಇಬ್ರಾಹಿಂ ಬಿನ್ ಹಾಜಿ ಪಿ ಮೊಹಮ್ಮದ್ ಅವರ ಮನೆಯ ಹಿಂಬದಿಗೆ ಬರೆ ಜರಿದು ಬಿದ್ದು ಹಾನಿ ಸಂಭವಿಸಿದೆ. ಐಸಾಬಿ ಕೋಂ ಅಬೂಬಕ್ಕರ್ ಅವರ ಮನೆಯ ತೀರಾ ಸಮೀಪದಲ್ಲಿ ಕಲ್ಲು ಮಣ್ಣಿನ ಬರೆ ಜರಿಯುತ್ತಿದ್ದು ಮನೆಗೆ ಅಪಾಯಕಾರಿಯಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು : ಉಪ್ಪುಗುಡ್ಡೆಯಲ್ಲಿ ಬರೆ ಜರಿದು ಮನೆಗಳಿಗೆ ಅಪಾಯದ ಸ್ಥಿತಿ ನಿರ್ಮಾಣ Rating: 5 Reviewed By: karavali Times
Scroll to Top