ಮಳೆ ಬಿರುಸು : ಸಂಗಬೆಟ್ಟುವಿನಲ್ಲಿ ತೋಟಕ್ಕೆ ನುಗ್ಗಿದ ನೀರು
ಬಂಟ್ವಾಳ, ಆಗಸ್ಟ್ 03, 2026 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಬಿರುಸು ಭಾನುವಾರವೂ ಮುಂದುವರೆದಿದೆ. ಸಂಗಬೆಟ್ಟು ಗ್ರಾಮದ ಮುಗೇರು ನಿವಾಸಿ ರವೀಂದ್ರ ನಾಯಕ್ ಬಿನ್ ಗೋವಿಂದ ನಾಯಕ್ ಅವರ ತೋಟಕ್ಕೆ ಫಲ್ಗುಣಿ ನದಿ ನೀರು ಹರಿದು ಬಂದಿರುತ್ತಿದೆ.
0 comments:
Post a Comment