ಶಾಲಾ ಬಸ್ ಮೇಲೆ ಮರಬಿದ್ದು ಪುಟಾಣಿ ಮೃತಪಟ್ಟ ಘಟನೆಗೆ ಸಚಿವ ಖಾದರ್ ಖೇದ - Karavali Times ಶಾಲಾ ಬಸ್ ಮೇಲೆ ಮರಬಿದ್ದು ಪುಟಾಣಿ ಮೃತಪಟ್ಟ ಘಟನೆಗೆ ಸಚಿವ ಖಾದರ್ ಖೇದ - Karavali Times

728x90

22 July 2026

ಶಾಲಾ ಬಸ್ ಮೇಲೆ ಮರಬಿದ್ದು ಪುಟಾಣಿ ಮೃತಪಟ್ಟ ಘಟನೆಗೆ ಸಚಿವ ಖಾದರ್ ಖೇದ

ಬಂಟ್ವಾಳ, ಜುಲೈ 22, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿ ಶಾಲಾ ಬಸ್ ಮೇಲೆ ಮರ ಬಿದ್ದು ಪುಟಾಣಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆಗೆ ಆರೋಗ್ಯ ಸಚಿವ ಯು ಟಿ ಖಾದರ್ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿರುವ ಸಚಿವರು, ಸಾವನ್ನಪ್ಪಿದ ವಿದ್ಯಾರ್ಥಿನಿಯ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ. ಘಟನೆಯ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ವಿಚಾರಣೆ ನಡೆಸುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಶಾಲಾ ಬಸ್ ಮೇಲೆ ಮರಬಿದ್ದು ಪುಟಾಣಿ ಮೃತಪಟ್ಟ ಘಟನೆಗೆ ಸಚಿವ ಖಾದರ್ ಖೇದ Rating: 5 Reviewed By: karavali Times
Scroll to Top